ಬಸವಣ್ಣ   
  ವಚನ - 1001     
 
ಅಯ್ಯಾ ನೀ ಒಲಿದಡೆ ಹುಚ್ಚನೆಂದೆನಿಸಿ ಕಲ್ಲಲಿಡಿಸಿ, ಎಲ್ಲರ ಕೈಯ್ಯಲು ಸುಡಿಸಿ, ನಿನ್ನ ನಚ್ಚಿದವರನ್ನೆಲ್ಲ (ಬ)ಡಿಸು ಕೂಡಲಸಂಗಮದೇವಾ.