ಬಸವಣ್ಣ   
  ವಚನ - 1131     
 
ಕದ್ದ ಕಳ್ಳನ ಬಿಟ್ಟಮಂಡೆಯ ಹಿಡಿದು, ಹುಡುಕು ನೀರೊಳಗದ್ದುವಂತೆ ಮುಳುಗಲಾರೆನು, ಹಿಂಡಲಾರೆನು. ಹಿಂಗಿದೆನಯ್ಯಾ ಎಲ್ಲ ಹಾರುವ ಕುಲವನು, ಮುಳುಗುವನ ಕೈಯ ಹಿಡಿದೆತ್ತಿದ ನಮ್ಮ ಕೂಡಲಸಂಗಮದೇವ.