ಬಸವಣ್ಣ   
  ವಚನ - 1162     
 
ಕೈಹಾರ ನೀಡಿದಡೆ ಮನಹಾರ ಕೊಳ್ಳುತ್ತೈದಾನೆ, ಅಹುದಹುದು, ಸ್ವಾಮಿಯ ಹಸಿವು ಲೋಕಕ್ಕೆ ಹೊಸತು. ಕೂಡಲಸಂಗಮದೇವ ನೆರೆ ಹಸಿದ, ಮೊರಮೊರದಲ್ಲಿ ನೀಡಿ.