ಬಸವಣ್ಣ   
  ವಚನ - 1216     
 
ದಶವಿಧಪಾದೋದಕವೆಸಗಿದ(ರೆಸ)ಕ ಎಂತೆಂದಡೆ; ಗುರುಲಿಂಗಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿ ಗಣವೃತನೇಮ ಆಚಾರ ಶೀಲ ಸಂಬಂಧದೊಳಗು ಹೊರಗು ತ್ರಿವಿಧ ಸಂಪೂರ್ಣವಾದ ಕಾರಣ ನಿತ್ಯಪಾದೋದಕವೆನಿಸಿತ್ತು ಕೂಡಲಸಂಗಮದೇವಪ್ರಭುವೆ.