ಬಸವಣ್ಣ   
  ವಚನ - 252     
 
ವೇದಾದಿ ನಾಮ ನಿರ್ನಾಮ| ಮಹತೋ ಮಹದೀಶ್ವರಂ ಗುರೂಕ್ತಮಂತ್ರಮಾರ್ಗೇಣ| ಜಾತಮಿಷ್ಟಂ ತು ಶಾಂಕರಿ ಎಂದುದಾಗಿ, ವಚನಪಾತಕವೆನ್ನ, ವಚನದೋಷಂಗಳೆನ್ನ, ಕಾಡಿ ಕಾಡಿ ಕೆಡಿಸಿಹುವೆನ್ನ, ಕೂಡಲಸಂಗಮದೇವಾ, ಅಹಮ್ಮೆಂಬ ಅಹಂಕಾರವೆನ್ನ!