ಬಸವಣ್ಣ   
  ವಚನ - 17     
 
ಇಂದಿಗೆಂತು ನಾಳಿಗೆಂತು ಎಂದು ಬೆಂದ ಒಡಲ ಹೊರೆಯ ಹೋಯಿತ್ತೆನ್ನ ಸಂಸಾರ ! ಹಿಂದೆ ನಾನಾಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲಾ; ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲಾ; ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ ಕೊಂದುದಯ್ಯಾ ಈ ಮಾಯೆ, ಕೂಡಲ ಸಂಗಮದೇವಾ.
Hindi Translation आज क्या हो कल क्या हो? कहते तप्त पेट पालने में ही जीवन बीता । इसके पूर्व नाना योनियों में आया, इसकी लाज नहीं । भविष्य में मुक्ति प्राप्ति की युक्ति नहीं, कभी भी सदाशिव को निरातंक जपने न देकर इस मायाने मुझे मार डाला कूडलसंगमदेव ॥ Translated by: Banakara K Gowdappa