ಬಸವಣ್ಣ   
  ವಚನ - 20     
 
ಸಂಸಾರವೆಂಬ ಸರ್ಪ ಮುಟ್ಟಲು ಪಂಚೇಂದ್ರಿಯ ವಿಷಯವೆಂಬ ವಿಷದಿಂದ ಆನು ಮುಂದುಗೆಟ್ಟೆನಯ್ಯಾ; ಆನು ಹೊರಳಿ ಬೀಳುತ್ತಿದ್ದೆನಯ್ಯಾ. 'ಓಂ ನಮಃ ಶಿವಾಯ' ಎಂಬ ಮಂತ್ರವ ಜಪಿಸುತ್ತಿದ್ದೆನಯ್ಯಾ, ಕೂಡಲ ಸಂಗಮದೇವಾ.
Hindi Translation संसार सर्प के स्पर्श से पंचेंद्रिय – विषय के विष से - मैं पथ - भ्रष्ट हूँ । मैं चक्कर खाकर गिरता हूँ! ‘ऊँ नमः शिवाय’ मंत्र जपता हूँ, कूडलसंगमदेव ॥ Translated by: Banakara K Gowdappa