ಬಸವಣ್ಣ   
  ವಚನ - 26     
 
ಒಲೆ ಹತ್ತಿಯುರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿಯುರಿದೊಡೆ ನಿಲಬಾರದು. ಏರಿ ನೀರುಣ್ಬೊಡೆ, ಬೇಲಿ ಕೆಯ್ಯೆ ಮೇವೊಡೆ, ನಾರಿ ತನ್ನ ಮನೆಯಲ್ಲಿ ಕಳುವೊಡೆ, ತಾಯ ಮೊಲೆವಾಲು ನಂಜಾಗಿ ಕೊಲುವೊಡೆ, ಇನ್ನಾರಿಗೆ ದೂರುವೆ, ಕೂಡಲ ಸಂಗಮದೇವಾ?
Hindi Translation चूल्हा जल उठे तो सह सकते हैं धरती जल उठे तो क्या सह सकते हैं? कूल जल पी ले, काँटों का घेरा उपज खा ले, नारी निज गृह में चोरी कर ले, माता का दूध विष बन मार डाले, तो मैं किसे दोष दूँ, कूडलसंगमदेव ॥ Translated by: Banakara K Gowdappa