ಬಸವಣ್ಣ   
  ವಚನ - 29     
 
ಎನ್ನ ಚಿತ್ತವು ಅತ್ತಿಯ ಹಣ್ಣು, ನೋಡಯ್ಯಾ; ವಿಚಾರಿಸಿದೊಡೇನೂ ಹುರುಳಿಲ್ಲವಯ್ಯಾ! ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹ ಮಾಡಿ ನೀವಿರಿಸಿದಿರಿ, ಕೂಡಲ ಸಂಗಮದೇವಾ.
Hindi Translation प्रभो, मेरा चित्त गूलर का फल है, विचारने पर कोई सार नहीं, संसार के आडंबर में मुझे एक रूप देकर तुमने रखा, कूडलसंगमदेव ॥ Translated by: Banakara K Gowdappa