ಬಸವಣ್ಣ   
  ವಚನ - 43     
 
ವಿಕಳನಾದೆನು ಪಂಚೇಂದ್ರಿಯಧಾತುವಿನಿಂದ; ಮತಿಗೆಟ್ಟೆನು ಮನದ ವಿಕಾರದಿಂದ; ಧೃತಿಗೆಟ್ಟೆನು ಕಾಯವಿಕಾರದಿಂದ, ಶರಣುವೊಕ್ಕೆನು, ಕೂಡಲ ಸಂಗಮದೇವಯ್ಯಾ.
Hindi Translation मैं विकल हुआ, पंचेंद्रिय धातु से, मतिहीन हुआ,मनो विकार से, धृतिहीन हुआ, काय – विकार से, कूडलसंगमदेव, तव शरण में आया हूँ ॥ Translated by: Banakara K Gowdappa