ಬಸವಣ್ಣ   
  ವಚನ - 112     
 
ಗರಿ ತೋರೆ ಗಂಡರೆಂಬವರ ಕಾಣೆ: ನಿರಿ ಸೋಂಕಲು ಮುನಿಯಿಲ್ಲ, ನೋಡಯ್ಯಾ. ನಂಟುತನವೇನವನ? ಬಂಟತನವೇನವನ? ಹುಲ್ಲಕಿಚ್ಚು, ಹೊಲೆಯನ ಮೇಳಾಪ: ಅಲ್ಲಿ ಹುರುಳಿಲ್ಲ, ಕೂಡಲಸಂಗಮದೇವಾ!
Hindi Translation बाण समक्ष वीर कहनेवाला मुझे नहीं दीखता साडी की चुनन के लावण्य स्पर्श से मुनित्व नहीं ठहरता उसकी बंधुत क्या? उसकी शूरता क्या? वह घास की आग है – चांडाल का मिलाप!- उसके सार नहीं, कूडलसंगमदेव ॥ Translated by: Banakara K Gowdappa