ಬಸವಣ್ಣ   
  ವಚನ - 114     
 
ಒಲೆಯ ಬೂದಿಯ ಬಿಲಿಯಲು ಬೇಡ, ಒಲಿದಂತೆ ಹೂಸಿಕೊಂಡಿಪ್ಪುದು. ಹೂಸಿ ಏನು ಫಲ, ಮನದಲ್ಲಿ ಲೇಸಿಲ್ಲದನ್ನಕ್ಕ? ಒಂದನಾಡಹೋಗಿ ಒಂಬತ್ತನಾಡುವ ಡಂಭಕರ ಮೆಚ್ಚ ನಮ್ಮ ಕೂಡಲಸಂಗಮದೇವ.
Hindi Translation चूल्हे की राख खरीदते तो नहीं इच्छानुसार लगा सकते हैं लगाने से क्या लाभ, यदि मन शुद्धता न हो? एक की जगह बकनेवाले दंभियों पर प्रसन्न नहीं होते, मम कूडलसंगमदेव ॥ Translated by: Banakara K Gowdappa