ಬಸವಣ್ಣ   
  ವಚನ - 124     
 
ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ.
Hindi Translation लोक-वक्रता तुम क्यों सुधारते हो? अपने अपने तन शांत कर लो अपने अपने मन शांत कर लो पडोसियों के दुःख से रोनेवालों पर कूडलसंगमदेव प्रसन्न नहीं होते ॥ Translated by: Banakara K Gowdappa