ಬಸವಣ್ಣ   
  ವಚನ - 159     
 
ಉತ್ಪತ್ತಿ ಶುಕ್ರ-ಶೋಣಿತದಿಂದಾದ ಲಜ್ಜೆ ಸಾಲದೇ? ಮತ್ತೆ ದುರಿತಂಗಳ ಹೆರುವ ಹೇಗತನವೇಕಯ್ಯಾ? ಮೃತ್ಯುವಿನ ಬಾಯಿಗೆ ತುತ್ತಾಗಲೇಕೆ? ಒತ್ತೊತ್ತೆಯ ಜನನವ ಗೆಲುವೊಡೆ ಕರ್ತನ ಪೂಜಿಸು- ನಮ್ಮ ಕೂಡಲಸಂಗಮದೇವನ.
Hindi Translation उत्पत्ति शुक्ल-शोणित से हुई- यह लज्जा पर्याप्त नहीं? पुनः पापों को बढ़ाने की मूर्खता क्यों? मृत्यमुख का ग्रास क्यों बने-? जन्मश्रृंखला जीतना हो- तो मम कूडलसंगमदेव को पूजो ॥ Translated by: Banakara K Gowdappa