ಬಸವಣ್ಣ   
  ವಚನ - 160     
 
ಮನವೇ ಸರ್ಪ, ತನುವೇ ಹೇಳಿಗೆ: ಹಾವಿನೊಡತಣ ಹುದುವಾಳಿಗೆ ! ಇನ್ನಾವಾಗ ಕೊಂದಹುದೆಂದರಿಯೆ: ಇನ್ನಾವಾಗ ತಿಂದಹುದೆಂದರಿಯೆ! ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲೊಡೆ ಅದೇ ಗಾರುಡ, ಕೂಡಲಸಂಗಮದೇವಾ!
Hindi Translation मन ही सर्प है, तन ही टोकरी सर्प के साथ सहजीवन मैं नहीं जानता वह कब मारेगा नहीं जानता वह कब काटेगा नित्य तव पूजा कर सकूँ तो वही गारुड है, कूडलसंगमदेव ॥ Translated by: Banakara K Gowdappa