ಬಸವಣ್ಣ   
  ವಚನ - 163     
 
ಹಂಜರ ಬಲ್ಲಿತ್ತೆಂದು, ಅಂಜದೆ ಓದುವ ಗಿಳಿಯೇ, ಎಂದೆಂದೂ ಅಳಿಯೆನೆಂದು ಗುಡಿಗಟ್ಟಿದೆಯಲ್ಲಾ- ನಿನ್ನ ಮನದಲ್ಲಿ- ಮಾಯಾಮಂಜರ ಕೊಲುವರೆ ನಿನ್ನ ಹಂಜರ ಕಾವುದೆ, ಕೂಡಲಸಂಗಮದೇವನಲ್ಲದೆ?
Hindi Translation पंजर को बलिष्ट जानकर निर्भयता से पढनेवाला हे शुक कभी मेरा नाश नहीं होगा समझ तूने अपने मन में पताका फहराई माया मार्जाल के मारने पर कूडलसंगमदेव नहीं तो क्या तेरा पंजर रक्षा करेगा ? Translated by: Banakara K Gowdappa