ಬಸವಣ್ಣ   
  ವಚನ - 166     
 
ಎಂತಕ್ಕೆ! ಎಂತಕ್ಕೆ! ಹಡೆದ ಕಾಯ ಬೀಯವಾಗದ ಮುನ್ನ ಅಟ್ಟುಣ್ಣುವೋ! ಬೆರಣಿಯುಳ್ಳಲ್ಲಿ ಹೊತ್ತು ಹೋಗದ ಮುನ್ನ ಅಟ್ಟುಣ್ಣುವೋ! ಮರಳಿ ಭವಕ್ಕೆ ಬಾಹೆ-ಬಾರದಿಹೆ: ಕರ್ತೃ ಕೂಡಲಸಂಗಂಗೆ ಶರಣೆನ್ನುವೋ!
Hindi Translation किसी प्रकार हो, प्राप्त शरीर के नष्ट होने के पूर्व पकाकर खाओ उपले रहते समय के बीतने के पूर्व पकाकर खाओ पुनः भव में आओ या न आओ कर्ता कूडलसंगमदेव की शरण में जाओ ॥ Translated by: Banakara K Gowdappa