ಬಸವಣ್ಣ   
  ವಚನ - 196     
 
ಎರೆದರೆ ನೆನೆಯದು, ಮರೆದರೆ ಬಾಡದು: ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ! ಕೂಡಲಸಂಗಮದೇವಯ್ಯಾ, ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು!
Hindi Translation अभिषेक से आर्द्र नहीं होता, विस्मरण से शुष्क नहीं होता, निस्सार निस्सार है लिंगार्चन, जंगम के अभिषेक से स्थाणु आर्द्र होता है कूडलसंगमदेव ॥ Translated by: Banakara K Gowdappa