ಬಸವಣ್ಣ   
  ವಚನ - 206     
 
ತನುವ ಕೊಟ್ಟು ಗುರುವನೊಲಿಸಬೇಕು; ಮನವ ಕೊಟ್ಟು ಲಿಂಗವನೊಲಿಸಬೇಕು; ಧನವ ಕೊಟ್ಟು ಜಂಗಮವನೊಲಿಸಬೇಕು. ಈ ತ್ರಿವಿಧವ ಹೊರಗು ಮಾಡಿ, ಹರೆಯ ಹೊಯಿಸಿ, ಕುರುಹ ಪೂಜಿಸುವವರ ಮೆಚ್ಚ ಕೂಡಲಸಂಗಮದೇವ.
Hindi Translation तन देकर गुरु को प्रसन्न करना चाहिए मन देकर लिंग को प्रसन्न करना चाहिए धन देकर जंगम को प्रसन्न करना चाहिए इन तीनों को छोड नगाडा बजाकर मूर्ति पूजा करनेवालों पर कूडलसंगमदेव प्रसन्न नहीं होते ॥ Translated by: Banakara K Gowdappa