ಬಸವಣ್ಣ   
  ವಚನ - 209     
 
ವೇದದಂತುಟಲ್ಲ, ಶಾಸ್ತ್ರದಂತುಟಲ್ಲ. ಗೀತಮಾತಿನಂತುಟಲ್ಲ ಕೇಳಯ್ಯಾ. ಮಾತಿನ ಮಾಲೆಯ ಕವುಳಗೋಲ ಶ್ರವದಲ್ಲಿ ಸತ್ತವರೊಳರೆ, ಅಯ್ಯಾ? ದಿಟದಲಗಿನ ಕಾಳೆಗವಿತ್ತಲಿದ್ದುದೇ ಕೂಡಲಸಂಗನ ಶರಣರು ಬಂದಲ್ಲಿ!
Hindi Translation सुनिए, वह वेदवत् नहीं है शास्त्रवत् नहीं है गीतावचन वत् नहीं है- वचनमाला के मुदगर व्यायाम में- कोई मरा है? कूडलसंगमदेव के शरणों के आने पर वास्तविक तलवार से शुद्ध होगा ही ॥ Translated by: Banakara K Gowdappa