ಬಸವಣ್ಣ   
  ವಚನ - 211     
 
ಹಾವಸೆಗಲ್ಲ ಮೆಟ್ಟಿ ಹರಿದು, ಗೊತ್ತ ಮುಟ್ಟಬಾರದಯ್ಯಾ: ನುಡಿದಂತೆ ನಡೆಯಲು ಬಾರದಯ್ಯಾ, ಕೂಡಲಸಂಗನ ಶರಣರ ಭಕ್ತಿ, ಬಾಳ ಬಾಯಧಾರೆ!
Hindi Translation शैवाल-शिला पर तेजी से चढकर लक्ष्य तक पहुँचना कठिन है; कथनी से करनी कठिन है; कूडलसंगमेश के शरणों की भक्ति असि-धारा॥ Translated by: Banakara K Gowdappa