ಬಸವಣ್ಣ   
  ವಚನ - 215     
 
ಕೌಳುಗೋಲ ಹಿಡಿದು ಶ್ರವವ ಮಾಡಬಹುದಲ್ಲದೆ ಕಳನೇರಿ ಕಾದುವುದರಿದು ನೋಡಾ. ಬಣ್ಣವಿಟ್ಟು ನುಡಿದಲ್ಲಿ ಫಲವೇನು? ಚಿನ್ನಗೆಯ್ಕನಾಡುವನಂತೆ ಬಂದ ಸಮಯವನರಿತು, ಇದ್ದುದ ವಂಚಿಸದಿದ್ದಡೆ ಕೂಡಲಸಂಗಮದೇವನೊಲಿದು ಸಲಹುವ.
Hindi Translation मुद्गर लिये व्यायाम कर सकते हैं युद्धभूमि में जूझना कठिन है- आलंकारिक भाषा बोलने से क्या लाभ? जैसे सुनार बोलता है । प्राप्त समय जानकर जो भी हो, उसे न छिपाने से कूडलसंगमदेव प्रसन्न होकर रक्षा करेंगे ॥ Translated by: Banakara K Gowdappa