ಬಸವಣ್ಣ   
  ವಚನ - 216     
 
ಧನಕ್ಕೆ ಮನವನೊಡ್ಡಿದರೇನು? ಮನಕ್ಕೆ ಧನವನೊಡ್ಡಿದರೇನು? ತನು, ಮನ, ಧನವ ಮೀರಿ ಮಾತಾಡಬಲ್ಲರೆ ಆತ ನಿಸ್ಸೀಮನು; ಆತ ನಿಜೈಕ್ಯನು. ತನು, ಮನ, ಧನವನುವಾದರೆ ಕೂಡಲಸಂಗಮದೇವನೊಲಿವ.
Hindi Translation धन में मन लगाने से क्या? मन में धन लगाने से क्या? तन, मन, धन के परे जो बातें कर सके वह निस्सीम है, वह निजैक्य’ है तन, मन, धन समर्पित हो, तो कूडलसंगमदेव प्रसन्न होंगे ॥ Translated by: Banakara K Gowdappa