ಬಸವಣ್ಣ   
  ವಚನ - 217     
 
ಅರ್ಥ ಪ್ರಾಣಾಭಿಮಾನದಲ್ಲಿ ವಂಚನೆಯಿಲ್ಲದ ಭಕ್ತಿ, ಸಮಯಾಚಾರ. ಜಂಗಮವೇ ಲಿಂಗವೆಂಬುದಕ್ಕೆ ಏನು ಗುಣ. ಮನದ ಲಂಪಟತನ ಹಿಂಗದಾಗಿ? ಒಡೆಯರ ಬರವಿಂಗೆ ಕುನ್ನಿ ಬಾಲ ಬಡಿದರೆ ವೆಚ್ಚವೇನು ಹತ್ತುವುದು, ಕೂಡಲಸಂಗಮದೇವಾ?
Hindi Translation अर्थ प्राणभिमान में निर्वचनभक्ति ही समयाचार है, जंगम ही लिंग है –इसका क्या आधार है? जब तक मन की लंपटता दूर नहीं होती? स्वामी के आने पर श्वान पूँछ हिलाए, तो उसका क्या मोल लगेगा, कूडलसंगमदेव? Translated by: Banakara K Gowdappa