ಬಸವಣ್ಣ   
  ವಚನ - 224     
 
ಬಲಿಯ ಭೂಮಿ, ಕರ್ಣನ ಕವಚ, ಖಚರನ ಅಸ್ಥಿ, ಶಿಬಿಯ ಮಾಂಸ ವೃಥಾ ಹೋಯಿತ್ತಲ್ಲಾ! 'ಶಿವಭಕ್ತಿಮತಿಕ್ರಮ್ಯ ಯದ್ ದಾನಂಚ ವಿಧೀಯತೇ! ನಿಷ್ಫಲಂತು ಭವೇದ್ ದಾನಂ ರೌರವಂ ನರಕಂ ವ್ರಜೇತ್' ಇಂತೆಂದುದಾಗಿ, ಕೂಡಲಸಂಗನ ಶರಣರನರಿಯದೆ ಕೀರ್ತಿವಾರ್ತೆಗೆ ಮಾಡಿದವನ ಧನವು ವೃಥಾ ಹೋಯಿತ್ತಲ್ಲಾ!
Hindi Translation बलि की भूमि, कर्ण का कवच, खचर की अस्थि, शिबि का माँस हाय व्यर्थ हो गये! शिवभाक्ति मतिक्रम्य यद्दानं च विधीयते । निष्फलं तु भवेद्दानं रौरवं नरकं व्रजेत्। अतः कूडल संग के शरणों के बिना जाने किसने कीर्तिवार्ता हेतु धन दिया-,हाय व्यर्थ हुआ॥ Translated by: Banakara K Gowdappa