ಬಸವಣ್ಣ   
  ವಚನ - 231     
 
ಬಂದುದ ಕೈಕೊಳ್ಳಬಲ್ಲರೆ ನೇಮ, ಇದ್ದುದ ವಂಚನೆ ಮಾಡದಿದ್ದರೆ ಅದು ನೇಮ; ನಡೆದು ತಪ್ಪದಿದ್ದರೆ ನೇಮ, ನುಡಿದು ಹುಸಿಯದಿದ್ದರೆ ನೇಮ. ನಮ್ಮ ಕೂಡಲಸಂಗನ ಶರಣರು ಬಂದರೆ ಒಡೆಯರಿಗೊಡವೆಯನೊಪ್ಪಿಸುವದೇ ನೇಮ.
Hindi Translation प्राप्त वस्तु स्वीकार करना नियम है, जो हो उससे वंचित न करना नियम है, आचरण से न चूकना नियम है, वचन से विमुख न होना नियम है, मम कूडलसंग के शरण आ जायँ, तो प्रभुओं की वस्तु उन्हें समर्पित करना नियम है ॥ Translated by: Banakara K Gowdappa