ಬಸವಣ್ಣ   
  ವಚನ - 236     
 
ಕೆಡೆ ನಡೆಯದೆ, ಕೆಡೆ ನುಡಿಯದೆ, ಅನ್ಯರ ಪ್ರತಿಪಾದಿಸದಿದ್ದರೆ ಏನ ಮಾಡನಯ್ಯಾ ಲಿಂಗವು, ಏನ ಕೊಡನಯ್ಯಾ ತಾನು? ಏನ ಬೇಡಿದುದನೀವನಾಗಿ, ನಂಬಿಗೆಯುಳ್ಳ ಶಿವಭಕ್ತಂಗೆ, ಇದೇ ದಿಬ್ಯ, ಕೂಡಲಸಂಗಮದೇವಾ.
Hindi Translation बुरे मार्ग पर न चलो, बुरी बातें न कहो, औरों का प्रतिपादन न करो, तो लिंगदेव क्या नहीं करता? क्या नहीं देता? उसका अभीष्ट पूरा करेंगे उसकी यह विश्वास रखनेवाले भक्त का यही प्रमाण है कूडलसंगमदेव ॥ Translated by: Banakara K Gowdappa