ಬಸವಣ್ಣ   
  ವಚನ - 238     
 
ಸತ್ಯವುಳ್ಳ ಭಂಡವ ತುಂಬುವುದಯ್ಯಾ! ಸಯಿಧಾನ, ಸಯಿಧಾನವಯ್ಯಾ: ಮನ ಧಾರೆವಟ್ಟಲು! ಕೂಡಲಸಂಗನ ಶರಣರು ಹಿಡಿಯದ ಭಂಡವನು ಆರಾದೊಡಾಗಲಿ ಹೋಗಲೀಯರಯ್ಯಾ.
Hindi Translation सत्य-संपन्न सामग्री भर लो, सावधान रहो, सावधान रहो, मन धारापात्र है- कूडलसंगमदेव के शरणों से अस्वीकृत सामग्री कोई भी हो जाने नहीं देंगे ॥ Translated by: Banakara K Gowdappa