ಬಸವಣ್ಣ   
  ವಚನ - 243     
 
ಭಕ್ತಿಯೆಂಬ ನಿಧಾನವ ಸಾಧಿಸುವರೆ ಶಿವಪ್ರೇಮವೆಂಬಂಜನವ ನೆಚ್ಚಿಕೊಂಬುದು. ಭಕ್ತನಾದವಂಗೆ ಇದೆ ಪಥವಾಗಿರಬೇಕು. ನಮ್ಮ ಕೂಡಲಸಂಗನ ಶರಣರನುಭಾವ ಗಜವೈದ್ಯವಯ್ಯಾ.
Hindi Translation भक्ति रुपी निधान साधना हो, तो शिवप्रेम रुपी सिद्धांजन में विश्वास रखो । भक्त का यही पथ होना चाहिए । मम कूडलसंग के शरणों का अनुभाव श्रेष्ट वैद्य है ॥ Translated by: Banakara K Gowdappa