ಬಸವಣ್ಣ   
  ವಚನ - 249     
 
ಅರ್ಥಕ್ಕೆ ತಪ್ಪಿದರೇನು? ಪ್ರಾಣಕ್ಕೆ ತಪ್ಪಿದರೇನು? ಅಭಿಮಾನಕ್ಕೆ ತಪ್ಪಿದರೇನು? ಶರಣರು ಶರಣರಲ್ಲಿ ಗುಣವನರಸುವರೆ? ಕೂಡಲಸಂಗನ ಶರಣರು ನೊಂದು ಸೈರಿಸಬೇಕು.
Hindi Translation अर्थ से चूकने पर क्या? प्राणों से चूकने पर क्या? अभिमान से चूकने पर क्या? शरण शरणों में गुण खोजेंगे? कूडलसंग के शरणों को दुःख सह लेना चाहिए ॥ Translated by: Banakara K Gowdappa