ಬಸವಣ್ಣ   
  ವಚನ - 251     
 
ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ; ಒರೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯಾ; ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ, ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲುಹು, ಕೂಡಲಸಂಗಮದೇವಾ!
Hindi Translation पिघला कर मेरे मन का कलंक दूर करो, मुटपाक से कसौटी के योग्य परिशुद्ध बनाओ, मुझे काटकूटकर स्वर्णाभरण बनाओ- अपने शरणों के चरणों के लिए आभूषण बनाकर मेरी रक्षा करो, कूडलसंगमदेव ॥ Translated by: Banakara K Gowdappa