ಬಸವಣ್ಣ   
  ವಚನ - 253     
 
ಅವರಿವರೆನ್ನದೆ ಚರಣಕ್ಕೆರಗಲು ಅಯ್ಯತನವೇರಿ, ಬೆಬ್ಬನೆ ಬೆರಿವೆ ನಾನು: ಕೆಚ್ಚು ಬೆಳೆಯಿತ್ತಯ್ಯಾ! ಆ ಕೆಚ್ಚಿಂಗೆ ಕಿಚ್ಚನಿಕ್ಕಿ ಸುಟ್ಟು ಬೆಳ್ಳುಕನ ಮಾಡಿ ಬೆಳುಗಾರದಂತೆ ಮಾಡು, ಕೂಡಲಸಂಗಮದೇವಾ.
Hindi Translation सब प्रकार के व्यक्ति जब चरणों पर झुकते हैं तब स्वामित्व पर आरुढ होकर उन्मत्त होता हूँ मेरा अहंकार बढ जाता है! उस अहंकार को जलाकर मुझे स्फटिक सा उज्ज्वल बना दो कूडलसंगमदेव ॥ Translated by: Banakara K Gowdappa