ಬಸವಣ್ಣ   
  ವಚನ - 258     
 
ಲಿಂಗವ ನಚ್ಚದೀ ಮನವು, ಜಂಗಮವ ನಂಬದೀ ಮನವು; ಕೂಪರ ಕಂಡರೆ ಒಲ್ಲದೀ ಮನವು. ಈ ಮನದ ಭ್ರಮೆಯನೆಲ್ಲವ ಮರೆಸಿ, ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಲಸಂಗಮದೇವಾ.
Hindi Translation लिंग पर श्रद्धा नहीं रखता, यह मन, जंगम पर विश्वास नहीं करता, यह मन, प्रेमियों को नहीं चाहता, यह मन, इस मन का भ्रम भुला कर अपने शरणों को प्रणाम करना अनुगृहीत करो कूडलसंगमदेव ॥ Translated by: Banakara K Gowdappa