ಬಸವಣ್ಣ   
  ವಚನ - 260     
 
ಕುದುರನೇಸು ತೊಳೆದರೆಯೂ ಕೆಸರು ಮಾಣ್ಬುದೆ? ಎನ್ನ ಕಾಯದೊಳುಳ್ಳ ಅವಗುಣಂಗಳ ಕಳೆದು ಕೃಪೆಯ ಮಾಡಯ್ಯಾ. ಕಂಬಳಿಯಲ್ಲಿ ಕಣಕವ ನಾದಿದಂತೆ, ಕಾಣರೇ ಎನ್ನ ಮನ! ಕೂಡಲಸಂಗಮದೇವಾ, ನಿಮಗೆ ಶರಣೆಂದು ಶುದ್ಧ, ಕಾಣಯ್ಯಾ.
Hindi Translation मिट्टी की दीवार को कितना धोने पर भी कीचड दूर होगी? स्वामी, मेरे शारीरिक अवगुणों को दूर कर कृपा करो । कंबल में आटा सानने के समान है मेरा मन, कूडलसंगमदेव तव शरण लेने पर वह शुद्ध होगा ॥ Translated by: Banakara K Gowdappa