ಬಸವಣ್ಣ   
  ವಚನ - 271     
 
ಉದಯಾಸ್ತಮಾನವೆನ್ನ ಬೆಂದ ಬಸುರಿಂಗೆ ಕುದಿಯಲಲ್ಲದೆ, ನಿಮ್ಮ ನೆನೆಯಲು ತೆರಹಿಲ್ಲಯ್ಯಾ! ಎಂತೋ! ಲಿಂಗ ತಂದೆ, ಎಂತಯ್ಯಾ? ಎನ್ನ ಪೂರ್ವಲಿಖಿತ! ಬೆರಣಿಯನಾಯಲಲ್ಲದೆ ಅಟ್ಟುಣ್ಣ ತೆರಹಿಲ್ಲವೆನಗೆ! ನೀ ಕರುಣಿಸಾ, ಕೂಡಲಸಂಗಮದೇವಾ.
Hindi Translation स्वामी, प्रातः से संध्या तक तप्त उदरार्थ उबलने के लिए समय है न कि तव स्मरण के लिए यह कैसा है लिंग प्रभो ! कैसा है देव ! मेरा पूर्व – लेख ? उपले चुनने के लिए समय है- न कि पकाकर खाने के लिए है; तुम दया करो, कूडलसंगमदेव ॥ Translated by: Banakara K Gowdappa