ಬಸವಣ್ಣ   
  ವಚನ - 273     
 
ಏನಿದ್ದರೇನಿದ್ದರೊಲ್ಲದು ನಿಮ್ಮನುಭಾವಕ್ಕೆನ್ನ ಮನವು: ಡಂಬಕನೆಂಬವ ನಾನು ಕಂಡಯ್ಯಾ, ಕೂಡಲಸಂಗನ ಪೂಜಿಸಿ ಮಾನವರಾಸೆ ಬಿಡದಾಗಿ.
Hindi Translation चाहे सब कुछ हो, तव अनुभाव नहीं चाहता मेरा मन देखो स्वामी, मैं दंभी हूँ कूडलसंगमदेव को पूजने पर मानव आशा नहीं छूटती ॥ Translated by: Banakara K Gowdappa