ಬಸವಣ್ಣ   
  ವಚನ - 278     
 
ಸುರರ ಬೇಡಿದಡಿಲ್ಲ, ನರರ ಬೇಡಿದಡಿಲ್ಲ, ಬರಿದೆ ಧೃತಿಗೆಡಬೇಡ, ಮನವೇ; ಆರನಾದಡೆಯೂ ಬೇಡಿ ಬೇಡಿ ಬರಿದೆ ಧೃತಿಗೆಡಬೇಡ ಮನವೇ. ಕೂಡಲಸಂಗಮದೇವನಲ್ಲದೆ, ಆರ ಬೇಡಿದಡಿಲ್ಲ, ಮನವೇ.
Hindi Translation देवों से माँगने से नहीं, मानवों से माँगने से नहीं, व्यर्थ धृतिहीन मत हो, रे मन, जिस किसी से माँग माँग कर व्यर्थ धृतिहीन मत हो, रे मन, कूडलसंगमदेव के अतिरिक्त किसीसे माँगने पर भी नहीं ॥ Translated by: Banakara K Gowdappa