ಬಸವಣ್ಣ   
  ವಚನ - 282     
 
ಲೋಕೋಪಚಾರಕ್ಕೆ ಮಜ್ಜನಕ್ಕೆರೆವೆನಯ್ಯಾ: ಮನದ ತಾಮಸ ಬಿಡದು, ಮನವ ಕಪಟ ಬಿಡದಯ್ಯಾ; ʼಶಿವಶರಣೆಂಬುದುʼ ಒಪ್ಪಚಿಯಳವಡದಯ್ಯಾ! ಎನ್ನ ಮನದಲ್ಲಿ ಎರಡುಳ್ಳನ್ನಕ್ಕ ಕೂಡಲಸಂಗಮದೇವರೆಂತೊಲಿವ?
Hindi Translation लोकोपचारार्थ अभिषेक करता हूँ, मन की तामसता नहीं छूटती, मन का कपट नहीं छूटता, ‘शिव ही शरण्य है’ यह हृद्गत नहीं होता, मेरे मन में द्वंद्व रहने तक कूडलसंगमदेव कैसे प्रसन्न होंगे? Translated by: Banakara K Gowdappa