ಬಸವಣ್ಣ   
  ವಚನ - 289     
 
ಸತ್ಯಸಂಬಂಧ ಸಯವಾದ ಭೃತ್ಯಾಚಾರವೆನಗಿಲ್ಲವಯ್ಯಾ; ಅನುದಿನ ನಿಮ್ಮ ನೆನೆಯಲು ಭಕ್ತಿಯಿಲ್ಲವಯ್ಯಾ ಎನಗೆ ಕೂಡಲಸಂಗಮದೇವಾ, ಕರುಣೀ, ಕೃಪೆಯ ಮಾಡಯ್ಯಾ.
Hindi Translation स्वामी सत्य-संबंध स्वयंसिद्ध भृत्यवृत्ति मुझ में नहीं है। अनुदिन तव स्मरण करनेवाली भक्ति मुझ में नहीं है, करुणाळु कूडलसंगमदेव कृपा करो॥ Translated by: Banakara K Gowdappa