ವಚನ - 266     
 
ಧಾತು ಮಾತು ಪಲ್ಲಟಿಸಿದರೆ, ಗಮನವಿನ್ನೆಲ್ಲಿಯದೊ? ಧ್ಯಾನ ಮೌನವೆಂಬುದು ತನುಗುಣ ಸಂದೇಹವಯ್ಯಾ. ಸುಜ್ಞಾನಭರಿತ, ಅನುಪಮಸುಖಿ ಗುಹೇಶ್ವರಾ ನಿಮ್ಮ ಶರಣನು.