ವಚನ - 286     
 
ಎನ್ನ ಕಾಡದ ಮುನ್ನ ನಿನ್ನ ಮತವೀಯಯ್ಯ ನಿನ್ನ ಪ್ರಭುರಾಯಂಗೆ ಹೇಳಿ ಕಳೆಯಯ್ಯ. ಎನ್ನ ಗುರು ಕಪಿಲಸಿದ್ಧಮಲ್ಲಿಕಾರ್ಜುನ ಮನ್ನಣೆಗೆಡಿಸಿತ್ತು ಮಾಯೆ ಜಗವ.