ವಚನ - 477     
 
ಗರ್ಭದಾದಿ ಅಂತ್ಯದಲಿ ಒಬ್ಬನೆಯಿದ್ದ ಅಯ್ಯಾ, ಸರ್ಬಗತ ನೀನೆ ಕಂಡಾ ಅಯ್ಯಾ. ಒಂದೊಂದು ಪರಿಯಲ್ಲಿ ಆಡುವಾನಂದ ಗುಣವ ನೋಡಯ್ಯಾ. ಶೂನ್ಯ ಶೂನ್ಯಕಾಯನಾ ಕರಸ್ಥಲಕೆ ದೇವನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.