ವಚನ - 587     
 
ತನುವಿನಲಿಪ್ಪ ಅವಸ್ಥೆಗಳೆನಿತೆನಿತುವಂ ಬೇರೆಂದು ಮರೆದು ನಿಮ್ಮ ಕೂಡಿ ಬೇರಾಗದೆಂದಿಪ್ಪೆನು ಕಪಿಲಸಿದ್ಧಮಲ್ಲಿಕಾರ್ಜುನಾ.