ವಚನ - 622     
 
ತೋರಿಪ್ಪ ಒಳಗೊಂದು ಮೀರಿಹ ಎಂಟು, ಗಾರು ಮಾಡುತ್ತವೆ ವರ್ಗವಾ ಮೀರಿ ಮೀರಿ, ನೂರೆಂಟರ ಕಳಾಪ್ರವೇಶದಲ್ಲಿ ತೋರಿಪ್ಪುದು ಧಾತುವೇಳು ಅನಾದಿ ಮೂರುತಿ ಕಪಿಲಸಿದ್ಧಮಲ್ಲೇಶ್ವರಯ್ಯ ನಿನ್ನ ನೆನಹಿನ ಮೂರುತಿಯ ಮೂಲ.