ವಚನ - 914     
 
ಮೂಗ ಕಂಡ ಕನಸಿನಂತಾಯಿತ್ತಯ್ಯಾ, ಎನ್ನ ಭಕ್ತಿ ಹೇಳಲಾರಿಗೆ ಅರಿದು ಅಯ್ಯಾ, ಮತ್ತೆ ತೋರಲಾರಿಗೆ ಅರಿದು ಅಯ್ಯಾ ಶೂನ್ಯಕಾಯಕ್ಕೆ ಬಂದಡೆ ಸರ್ವರಿಗೆ ಕರತಳಾಮಳಕ ಕಪಿಲಸಿದ್ಧಮಲ್ಲಿಕಾರ್ಜುನ ಅಯ್ಯಾ.