ವಚನ - 1107     
 
ಸ್ವಾಧಿಷ್ಠಸ್ಥಾನದಲ್ಲಿ ಆದಿ ಅಕ್ಷರ ರೂಪು ನಾದ ಬಿಂದುವಿನಲ್ಲಿ ದಳೆಯಗೊಟ್ಟು ಭೇದಿಸುವಭೇದ್ಯ ಪ್ರಣವಕ್ಷೆ ತಾನಾನಂದ ಸಾನಂದ ದೀಕ್ಷೆಯಲ್ಲಿ ತಾನು ತಾನೊಂದಾಗಿ ನೀನಪ್ಪುದೇನರಿದು ಕಪಿಲಸಿದ್ಧಮಲ್ಲಿಕಾರ್ಜುನಾ.