ವಚನ - 1286     
 
ಪ್ರಸಾದವೈದಾರ ಪಾದೋದಕವೆರಡೈದ ಆದಿಯಕ್ಷರದಲ್ಲಿ ದೀಕ್ಷಾತ್ರಯ. ನಾದದಿಂದವೆ ತೂಗಿ ಬಿಂದು ಸಮನಿಸದೀಗ ಆಧಾರಸ್ಥಾನಕ್ಕೆ ಅತ್ಯತಿಷ್ಠತ್. ಮೂಲಸ್ಥಾನದಲ್ಲಿದ್ದ ಮುನ್ನೂರು ಕಮಲಕ್ಕೆ ಆದಿಭ್ರಮರನು ಬಸವ ಕಪಿಲಸಿದ್ಧಮಲ್ಲಿಕಾರ್ಜುನಾ.