ವಚನ - 1546     
 
ಸತ್ಯ ಶುದ್ಧ ದೇವರ ನಂಬಲರಿಯದೆ, ಮಿಥ್ಯ ದೈವಂಗಳನೆ ನಂಬಿ, ಸತ್ತು ಹೋದರು ನಿತ್ಯವನರಿಯದೆ. ಎತ್ತಲೆಂತರಿಯರು ಗುಹೇಶ್ವರಲಿಂಗವನು.