ವಚನ - 72     
 
ಅಯ್ಯಾ, ನಿನಗೆರಗಿದವರಿಗೆ ಜನವರೆಗಿ ಮರುಗುವದಿದೆ ಕಾರಣವಯ್ಯ. ಅಯ್ಯಾ, ಹಾ ಹಾ, ನಾಲಗೆಯೆರಳೆಗೆ ಗುಣವೆಂಬ ತಂಪಿಗೆ ಜನವೆರೆಗಿ ಮರುಗುವದಯ್ಯ. ಹಾಹಾ, ಅಲ್ಲಿ ನೀನಿಪ್ಪ ಕಾರಣ ತಂಪಿನ ಸಿಂಪುಳಿಕ ಕಪಿಲಸಿದ್ಧಮಲ್ಲಿನಾಥಯ್ಯಾ.