ವಚನ - 316     
 
ಎಲ್ಲರೊಳಗಿಪ್ಪರೆ ಅಲ್ಲಲ್ಲಿ ರಚಿಸುವೊಡೆ ಎಲ್ಲರೋಪಾದಿಯೆ ಎಲೆ ಅಯ್ಯ ನೀನು. ಸಲ್ಲಲಿತ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಭಕ್ತರಲ್ಲಿಯಲ್ಲದೆ ನೀನು ಸುಲಭನಲ್ಲ.